Wednesday 15 December 2021

ಮಾನ್ಯ ಷಡಕ್ಷರಿ ಸಿ ಎಸ್ ಅವರಿಗೆ ನಾಟಕ ಹಾಗೂ ನೃತ್ಯ ಶಿಕ್ಷಕರ ಮನವಿ ಸಲ್ಲಿಸಿದರು

ಇಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಮಾನ್ಯ ಷಡಾಕ್ಷರಿಯವರು ಆಗಮಿಸಿದಾಗ ನಾನು ಹಾಗೂ ಶಾಂತಮಣಿಯವರು ನಮ್ಮ ಸಂಘದ ಪ್ರಮುಖ ಬೇಡಿಕೆಗಳ ಕುರಿತು ಗಮನ ಹರಿಸಲು ಮನವಿ ಪತ್ರವನ್ನು ನೀಡಿದೆವು.

No comments:

Post a Comment