Monday 19 January 2015

ಶಿವರಾಮ್ ಕಾರಂತರ ಮನೆಯಲ್ಲಿ

 ಶಿವರಾಮ ಕಾರಂತರ ಮನೆಗೆ ಬೇಟಿ ನೀಡಿದ್ದು ತುಂಬಾನೇ ವಿಶೇಷದ್ದು. ಗೆಳೆಯ ಸಂತೋಷ ಮಾಲಿನಿ ಮಲ್ಯ ಅವರಿಗೆ ಕರೆ ಮಾಡಿ ನಾವು ಬೇಟಿ ನೀಡುವ ಕುರಿತು ತಿಳಿಸಿದ್ದು, ನಮ್ಮ ಶೈಕ್ಷಣಿಕ ಪ್ರವಾಸದ ವಿಶೇಷ ಬೇಟಿಯಲ್ಲಿ  ನಮಗೆ ಮಾಲಿನಿ ಮಲ್ಯ ಅವರು ರಕ್ಷಿಸಿ ಹೋರಾಟ ನಡೆಸುತ್ತಾ ಬಂದಿರುವುದನ್ನು ನಮ್ಮ ಮುಂದೆ ಬಿಚ್ಚಿ ಇಟ್ಟಾಗ ನಾವು ನಮ್ಮದನ್ನೇ ಉಳಿಸಿಕೊಳ್ಳಲು ಮಾಡಬೇಕಾದ ಪ್ರಯಾಸವನ್ನು ಮನಗಾಣಬೇಕಿದೆ.
 ವಿದ್ಯಾರ್ಥಿಗಳಿಗೆ ನಮ್ಮ ಸಾಹಿತಿಗಳ ಕುರಿತು ಪರಿಚಯವೇ ಇಲ್ಲದಾಗುತ್ತಿರುವ ಈ ದಿನಗಳಲ್ಲಿ ನಾವು ನಮ್ಮ ಪಯಣವನ್ನು ಎತ್ತ ಸಾಗಬೇಕು ಎಂದು ಆಲೋಚಿಸಬೇಕಿದೆ.


















Thursday 8 January 2015

dinank 07-01-2015 randu nati mttu rajya sbha sadsse B. Jaishri namma shala makkala rangachatuvatikegalannu sedamminalli vikshisuttiruwudu..




Sunday 4 January 2015

ನೇಮಕಾತಿ ಒತ್ತಾಯಿಸಿ ಸಚಿವರಿಗೆ ಮನವಿ ಪತ್ರ

          ನಾಟಕ ಹಾಗೂ ನೃತ್ಯ ಶಿಕ್ಷಕರ ನೇಮಕಾತಿ ಒತ್ತಾಯಿಸಿ ಸಂಘದ ಎಲ್ಲ ಸದಸ್ಯರ ಸಹಿ ಮಾಡಿದ ಪತ್ರವನ್ನು  ನಾಟಕ ಮತ್ತು ನೃತ್ಯ ಸಂಘದ ಬೆಂಗಳೂರು ವಿಭಾಗದ ನಿರ್ದೇಶಕರಾದ ಶ್ರೀಕಾಂತ ಕುಮಟರವರು ಮಾನ್ಯ ಕಿಮ್ಮನೆ ರತ್ನಾಕರ ಶಿಕ್ಷಣ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸುತ್ತಿರುವುದು.  ದಿನಾಂಕ ೧೬/೦೯/೨೦೧೪


ನಿರಂತರ ರಾಷ್ಟ್ರೀಯ ರಂಗ ಉತ್ಸವ

ಮೈಸೂರಿನಲ್ಲಿ ನಡೆದ ನಿರಂತರ ರಾಷ್ಟ್ರೀಯ ರಂಗ ಉತ್ಸವದಲ್ಲಿ  ನಮ್ಮ ನಾಟಕ ಹಾಗೂ ನೃತ್ಯ ಶಿಕ್ಷಕರು ಭಾಗವಹಿಸಲು ಅವಕಾಶ ನೀಡಿದ್ದು ಅದರ ಕೆಲವು ಚಿತ್ರಗಳು ಇಲ್ಲಿವೆ. ಉತ್ಸವ ಆಯೋಜಿಸಿದ್ದ  ನಿರಂತರದ ಎಲ್ಲ ಬಳಗಕ್ಕೂ ನಮ್ಮ ಸಂಘದವತಿಯಿಂದ ಅಭಿನಂದನೆಗಳನ್ನು ತಿಳಿಸುತ್ತಾ ತಮ್ಮ ಸಂಘಟನಾ ಶಿಸ್ತಿಗೆ ನಾವು ಶರಣು ಹೇಳುತ್ತೇವೆ.