2012-13ರರ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯ ನಾಟಕ ಸ್ಪರ್ದೆಯಲ್ಲಿ ನಮ್ಮ ಶಾಲಾ ಮಕ್ಕಳ ನಾಟಕ ಪ್ರಥಮ ಬಹುಮಾನ ಪಡೆದು ಜಿಲ್ಲೆ, ತಾಲೂಕಿಗೆ ಕಿರ್ತಿ ತಂದ ಸಂದರ್ಭದಲ್ಲಿ ದಕ್ಷ ಆಡಳಿತಗಾರ, ಪ್ರಮಾಣಿಕರಾದ ಡಿ.ಕೆ ರವಿ ಅವರಿಂದ ನಾಟಕದಲ್ಲಿಯ ಎಲ್ಲ ಮಕ್ಕಳಿಗೆ, ಗ್ರಾಮಸ್ಥರಿಗೆ ಮತ್ತು ನಮಗೆ 26 ನೇ ಜನೆವರಿ 2013ರಂದು ಸನ್ಮಾನಿಸಿದ್ದರು.
ಇಂದು ಅವರು ನಮ್ಮೊಂದಿಗೆ ಇಲ್ಲದ ನೆನಪಿನಲ್ಲಿ ಅವರ ವಿಚಾರವನ್ನು ನಾವು ಮೈಗೂಡಿಸಿಕೊಳ್ಳೊಣ...
ಇಂದು ಅವರು ನಮ್ಮೊಂದಿಗೆ ಇಲ್ಲದ ನೆನಪಿನಲ್ಲಿ ಅವರ ವಿಚಾರವನ್ನು ನಾವು ಮೈಗೂಡಿಸಿಕೊಳ್ಳೊಣ...
No comments:
Post a Comment